✒️ಓಂಕಾರ ಎಸ್ ವಿ ತಾಳಗುಪ್ಪ

*ಸಾಗರ*:- ದಿನಾಂಕ 19/01/2022 ರ ಸುಮಾರು ಸಂಜೆ 06 ಗಂಟೆಯ ಹೊತ್ತಿಗೆ ಮುಸ್ತಾಕ ಅಹಮದ್ ಬಿನ್ ಅಬ್ದುಲ್ ಗಫರ್ ಸಾಗರ ನಿವಾಸಿ ಗಾಂಜಾ ವ್ಯಸನಿಯನ್ನೂ ಗಾಂಜಾ ಸೇವಿಸುತ್ತಿದ್ದಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದು 27(b) ಸೆಕ್ಷನ್ NDPS ACT 1985 ಅಡಿಯಲ್ಲಿ ಬಂಧಿಸಿದ ಅಬಕಾರಿ ನಿರೀಕ್ಷಕರಾದ ಶ್ರೀ ಸಂದೀಪ್ ಹಾಗೂ ಅಬಕಾರಿ ಸಿಬ್ಬಂದಿಗಳು ಆರೋಪಿಯನ್ನು ಬಂದಿಸಿದ್ದು ನ್ಯಾಯಾಂಗ ಬಂದನಕ್ಕೆ ಒಪ್ಪಿಸಿದ್ದಾರೆ.