ಡೈಲಿ ವಾರ್ತೆ:23 ಜನವರಿ 2023




ವರದಿ ಬಸನಗೌಡ ಗೌಡರ್ ಮುದ್ದೇಬಿಹಾಳ್

ಮುದ್ದೇಬಿಹಾಳ್ : ನಿಜಶರಣ ಅಂಬಿಗರ ಚೌಡಯ್ಯನ ಜಯಂತೋತ್ಸವ

ಮುದ್ದೇಬಿಹಾಳ್ : ನಿಜಶರಣ ಅಂಬಿಗರ ಚೌಡಯ್ಯನ ಜಯಂತೋತ್ಸವ ಅಂಗವಾಗಿ ಕೆ ಎಸ್ ಆರ್ ಟಿ ಸಿ ಬಸ್ ಸ್ಟ್ಯಾಂಡ್ ಆಫೀಸಿನಲ್ಲಿ ಅದ್ದೂರಿಯಾಗಿ ಪೂಜೆ ಮಾಡಲಾಯಿತು.

ವಿಜಯಪುರ ಜಿಲ್ಲೆ ಮುದ್ದೇಬಿಹಾಳದಲ್ಲಿ ಕೆಎಸ್ಆರ್ ಟಿ ಸಿ ಬಸ್ ಸ್ಟ್ಯಾಂಡ್ ಘಟಕ ಮುದ್ದೇಬಿಹಾಳ ಘಟಕ ವ್ಯವಸ್ಥಾಪಕರು ಬಿ ಬಿ ಚಿತ್ತವಾಡಗಿ ಸರ್ ನೇತೃತ್ವದಲ್ಲಿ ನಿಜಶರಣರು ಅಂಬಿಗರ ಚೌಡಯ್ಯನ ಫೋಟೋವನ್ನು ಇಟ್ಟು ಪೂಜೆ ಸಲ್ಲಿಸಿದರು. ಘಟಕದಲ್ಲಿರುವ ಎಲ್ಲ ಸಿಬ್ಬಂದಿ ವರ್ಗದವರು ಸೇರಿ ಪೂಜೆ ನೆರವೇರಿಸಿದರು ಈ ಸಂದರ್ಭದಲ್ಲಿ ಮಾತನಾಡಿದವರು ಘಟಕ ವ್ಯವಸ್ಥಾಪಕರು ಬಿ ಬಿ ಚಿತ್ತವಾಡಗಿ ಸರ್ ನಿಜಶರಣ ಅಂಬಿಗರ ಚೌಡಯ್ಯನವರ ಚರಿತ್ರೆಯನ್ನು ಹೇಳಿದರು ಮತ್ತು ಈ ಸಂದರ್ಭದಲ್ಲಿ ಸಂಗಮೇಶ್ ಹೋಳಿ ಬಿ ಆರ್ ಬಗವಾನ್ ಯಲ್ಲಪ್ಪ ಕೋಲ್ಕಾರ್ ನಿಂಗಣ್ಣ ತಳವಾರ ಟಿಸಿ ಸಂಗಣ್ಣ ನಿಡಗುಂದಿ ಟಿಸಿ ದಂಡಪ್ಪ ತಳವಾರ ನಿರ್ವಾಹಕ ಭೀಮಣ್ಣ ತಳವಾರ ರಾಜು ಮುದ್ದೇಬಿಹಾಳ ವೈ ಬಿ ಚಲವಾದಿ ಶರಣಗೌಡ ಗೌಡರ ಘಟಕದ ಸಿಬ್ಬಂದಿ ವರ್ಗದವರು ಮತ್ತಿತ್ತೋರು ಇದ್ದರು.