ಡೈಲಿ ವಾರ್ತೆ:17 ಫೆಬ್ರವರಿ 2023

ಫೆ. 18 ರಂದು ನಡೆಯುವ ಮಿಹ್ರಾಜ್ ಮಜ್ಲಿಸ್ ಹಾಗೂ ಸುನ್ನೀ ಸಮಾವೇಶದ ಪ್ರಚಾರ ಕಾರ್ಯ

ಬಂಟ್ವಾಳ: ರಾಜ್ಯ ದಾರಿಮಿ ಉಲಮಾ ಒಕ್ಕೂಟದ ವತಿಯಿಂದ ನಾಳೆ (ಪೆ 18) ಮಾಣಿ ಸಮೀಪದ ನೇರಳಕಟ್ಟೆ ಜನಪ್ರಿಯ ಗಾರ್ಡನ್ ನಲ್ಲಿ ನಡೆಯಲಿರುವ ಮಿಹ್ರಾಜ್ ಮಜ್ಲಿಸ್ ಹಾಗೂ ಸುನ್ನೀ ಸಮಾವೇಶದ ಪ್ರಚಾರ ಕಾರ್ಯವು ಶುಕ್ರವಾರ ಇಂದು ಮಿತ್ತಬೈಲ್ ಉಸ್ತಾದರ ಮಕ್ಬರದ ಸಾನಿಧ್ಯದಲ್ಲಿ ಸಮಾರೋಪ ಗೊಂಡಿತು.

ಈ ಸಂದರ್ಭದಲ್ಲಿ ಮಿತ್ತಬೈಲ್ ಉಸ್ತಾದರ ಸುಪುತ್ರ ಇರ್ಶಾದ್ ಅಲ್ ಜಝರಿ ಸಹಿತ ಹಲವಾರು ಉಲಮಾ ಉಮರಾ ನಾಯಕರು ಭಾಗವಹಿಸಿದ್ದರು.