ಡೈಲಿ ವಾರ್ತೆ:20 ಮಾರ್ಚ್ 2023

✒️ ಓಂಕಾರ ಎಸ್. ವಿ. ತಾಳಗುಪ್ಪ

ಸಾಗರದ ಪ್ರಸಿದ್ದ ಟೈಪಿಸ್ಟ್ ನಿತ್ಯಾನಂದ ಆತ್ಮಹತ್ಯೆ

ಸಾಗರ : ಶಿವಮೊಗ್ಗ ಜಿಲ್ಲೆ ಸಾಗರದ ನ್ಯಾಯಾಲಯ ಎದುರು ಹಲವಾರು ವರ್ಷಗಳಿಂದ ಟೈಪಿಂಗ್ ಮಾಡಿಕೊಂಡಿದ್ದ ನಿತ್ಯಾನಂದ ರವರು ಕೆಳದಿ ಕೆರೆಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆಗೆ ಕಾರಣ ತಿಳಿದುಬಂದಿಲ್ಲ. ಪೊಲೀಸ್ ಇಲಾಖೆ ತನಿಖೆ ನೆಡೆಸುತ್ತಿದ್ದಾರೆ.