ಡೈಲಿ ವಾರ್ತೆ: 30/ಜುಲೈ /2024

ಹಂಗಳೂರು ಅಬ್ದುಲ್ ರಹ್ಮಾನ್ (59) ನಿಧನ

ಕುಂದಾಪುರ: ಕುಂದಾಪುರ ತಾಲೂಕಿನ ಹಂಗಳೂರಿನ ದಿ. ಜಿಲಾನಿ ಸಾಹಿಬ್ ರವರ ಹಿರಿಯರ ಮಗನಾದ ಅಬ್ದುಲ್ ರಹ್ಮಾನ್ (59) ಅಲ್ಪಕಾಲದ ಅನಾರೋಗ್ಯದಿಂದ ಕೆಎಂಸಿ ಮಣಿಪಾಲ ಆಸ್ಪತ್ರೆಯಲ್ಲಿ
(ಇಂದು) ಜು.30 ರಂದು ಮಂಗಳವಾರ ನಿಧನರಾದರು.

ಮೃತರು ಪತ್ನಿ, ಓರ್ವ ಪುತ್ರ ಓರ್ವ ಪುತ್ರಿಯನ್ನು ಹಾಗೂ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.
ಸಂತಾಪ ಸೂಚನೆ:
ಬಿ.ಕುಟ್ಟಿ. ಹುಸೇನ್ ಫ್ಯಾಮಿಲಿ ಆಡಳಿತ ಮಂಡಳಿ ಕೋಡಿ ಕುಂದಾಪುರ ತಾಲೂಕು