ಡೈಲಿ ವಾರ್ತೆ:23 ಜನವರಿ 2023

ವರದಿ: ಬಸನಗೌಡ ಗೌಡರ ಮುದ್ದೇಬಿಹಾಳ 9731151866

ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ ವಿಜಯಪುರ ವಿಭಾಗ ಮುದ್ದೇಬಿಹಾಳ

ಮುದ್ದೇಬಿಹಾಳ: ರಸ್ತೆ ಸುರಕ್ಷತಾ ಸಪ್ತಾಹ ಸುರಕ್ಷತಯ ನಮ್ಮ ಆದ್ಯತ ಸಂಸ್ಥೆಯ ಏಳಿಗೆಯ ಬದ್ಧತ ರಸ್ತೆಯಲ್ಲಿ ಅಪಘಾತ ಆಗುವುದನ್ನು ತಪ್ಪಿಸೋಣ ನಮ್ಮ ನಿಮ್ಮೆಲ್ಲರ ಅವನೇ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಮುದ್ದೇಬಿಹಾಳದಲ್ಲಿ ಘಟಕ ವ್ಯವಸ್ಥಾಪಕರು ಈ ಕಾರ್ಯಕ್ರಮವನ್ನು ನಡೆಸಲಾಯಿತು.



ಇತ್ತೀಚಿನ ದಿನಗಳಲ್ಲಿ ರಸ್ತೆ ಅಪಘಾತಗಳನ್ನು ಹೆಚ್ಚಾಗಿ ಕಾಣುವುದರಿಂದ ದಿನ ದಿನಕ್ಕೂ ಹೆಚ್ಚಾಗುತ್ತಿರುವ ಅಪಘಾತವನ್ನು ತಡಿಯೋಣ ಈ ಕಾರ್ಯಕ್ರಮದಲ್ಲಿ ಮಾತನಾಡಿದವರು ಐಎಎಸ್ ಅಧಿಕಾರಿಗಳಾದ ಕೆ ಎಸ್ ಹಸ್ಕಿ ಸರ್ ಕೂಡ ಅಪಘಾತ ತಡಿಯೋಣ ನಮ್ಮ ನಿಮ್ಮೆಲ್ಲರ ಹೊಣೆ ಎಂದು ಡ್ರೈವರ್ ಗಳಿಗೆ ತಿಳಿದರು ರಸ್ತೆ ಮೇಲೆ ಹೋಗುವಾಗ ಡ್ರೈವರ್ ಗಳ ನೀವು ಡ್ರಿಂಕ್ಸ್ ಮಾಡಿಕೊಂಡು ಹೋಗುವುದನ್ನು ನಿಲ್ಲಿಸಿ ಬಸ್ಸಲ್ಲಿರುವ ಪ್ರಯಾಣಿಕರು ಎಲ್ಲರ ಜೀವ ನಿಮ್ಮ ಕೈಯಲ್ಲಿರುತ್ತದೆ ಆದಕಾರಣ ದಯವಿಟ್ಟು ನೀವು ಡ್ರಿಂಕ್ಸ್ ಮಾಡುವುದನ್ನು ನಿಲ್ಲಿಸಿ ಸುರಕ್ಷಿತವಾಗಿ ಗಾಡಿ ಚಲಾವಣೆ ಮಾಡಿ ಅಪಘಾತ ಆಗುವುದನ್ನು ತಪ್ಪಿಸಿ ಎದುರಿಗೆ ಬರುವಂತ ವ್ಯಕ್ತಿ ಮೈ ಮೇಲೆ ಹೋಗುವ ತರ ಮಾಡಬೇಡಿ ಎದುರಿಗೆ ಬರುವ ವ್ಯಕ್ತಿಯನ್ನು ತನ್ನ ಪಾಡಿಗೆ ತಾನು ಹೋಗುವುದಕ್ಕೆ ಕೈ ಬಿಡಿ ನೀವು ಫಾಸ್ಟಾಗಿ ಗಾಡಿ ಓಡಿಸುವುದರಿಂದ ಗಾಡಿ ಕಂಟ್ರೋಲ್ ನಿಮ್ಮ ಕೈಯಲ್ಲಿ ಇರುವುದಿಲ್ಲ ಹಾಗಾಗಿ ಹೆಚ್ಚಾನೆಚ್ಚು ಅಪಘಾತ ಆಗುವುದು ಸಾಧ್ಯತೆ ಇರುತ್ತದೆ ನೀವು ಮಾಡುವ ಕಾರ್ಯದಿಂದ ಸಂಸ್ಥೆಗೆ ತುಂಬಲಾರದಂತ ನಾಷ್ಟವಾಗುತ್ತದೆ ಆದಕಾರಣ ಎಲ್ಲರೂ ನಿಧಾನವಾಗಿ ಗಾಡಿ ಚಲಾವಣೆ ಮಾಡಿ ಎಂದು ಡ್ರೈವರ್ ಗಳಿಗೆ ತಿಳಿಹೇಳಿದರು ಮತ್ತು ಈ ಸಂದರ್ಭದಲ್ಲಿ ಘಟಕದ ವ್ಯವಸ್ಥಾಪಕರು ಆದಂತ ಬಿ ಬಿ ಚೇತವಾಗಿ ಸರ್ ಕೂಡ ತಮ್ಮ ಚಾಲಕರಿಗೆ ತಿಳಿಹೇಳಿದರು ಇನ್ನು ಮುಂದಾದರೂ ರಸ್ತೆ ಮೇಲೆ ಅಪಘಾತವಾಗುವುದನ್ನು ತಡೆಗಟ್ಟಿ ಎಲ್ಲೋ ಮಾತನ್ನು ಚಾಲಕರಿಗೆ ಮನಮುಟ್ಟುವಾಗಿ ಹೇಳಿದರು ಮತ್ತು ಇನ್ನೂರು ವರ್ಷ ಬಾಂಧವ್ಯಗಳು ಚಾಲಕರು ನಿರ್ವಾಹಕರು ಈ ಸಭೆಯಲ್ಲಿ ಭಾಗವಹಿಸಿದ ಬಿ ಎನ್ ಪಾಟೀಲ್ ಸಿಬ್ಬಂದಿ ಮೇಲ್ಪ ಚಾಲಕರು ಎಚ್ ಬಿ ಕೋಲ್ಕಾರ್ ಸಹಾಯಕ ಕಾರ್ಯದರ್ಶಿಕರು ಎಸ್ ಬಿ ಪಾಟೀಲ್ ಸ ಸಂಚಾರ ಅಧ್ಯಕ್ಷರು ವೈ ಬಿ ಚಲವಾದಿ ಚಾಲಕ ಮಾದಕರು ಆರ್‌ಎಂ ಮುದ್ದೇಬಿಹಾಳ ಚಾಲಕರು ಎನ್ ಎಸ್ ತಳವಾರ್ ಸಂಚಾರ ನಿಯಂತ್ರಿಕರು ಈ ಸಭೆಯಲ್ಲಿ ಮತ್ತು ಇನ್ನು ಊರ್ವ ಸಿಬ್ಬಂದಿಗಳು ಪಾಲ್ಗೊಂಡರು.