ಡೈಲಿ ವಾರ್ತೆ:13 ಫೆಬ್ರವರಿ 2023

ಆವರ್ಸೆ ಕೊಳೆತ ಸ್ಥಿತಿಯಲ್ಲಿದ್ದ ಶವ ಪತ್ತೆ.!

ಜೀವನ್ ಮಿತ್ರ ನಾಗರಾಜ್ ಪುತ್ರನ್ ಅವರು ಬಾವಿಗಿಳಿದು ಶವ ತೆಗೆದ ವಿಡಿಯೋ

ಕೋಟ: 30 ಅಡಿ ಆಳಕ್ಕೆ ಬಾವಿಗೆ ಬಿದ್ದು ಕೊಳೆತ ಸ್ಥಿತಿಯಲ್ಲಿದ್ದ ಆವರ್ಸೆಯ ಪುಷ್ಪರಾಜ್ ಶೆಟ್ಟಿ ಅವರ ಶವ ದೊರಕಿದ್ದು, ಅದನ್ನು ಕೋಟದ ಜೀವನ್ ಮಿತ್ರ ಅಂಬುಲೆನ್ಸ್ ನ ನಾಗರಾಜ್ ಪುತ್ರನ್ ಮತ್ತು ಭರತ್ ಗಾಣಿಗ ಹೊರತೆಗೆದ ಘಟನೆ ಕೋಟ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಕೋಟ ಠಾಣೆಯ ಸೂರ್ಯ ಹಾಲಾಡಿ ಸತೀಶ್ ಉಪ್ಪುಂದ ಸಹಕರಿಸಿದರು.