ಅಧ್ಯಕ್ಷ:ಮೊಹಮ್ಮದ್ ಇರ್ಫಾನ್

ಡೈಲಿ ವಾರ್ತೆ:12 ಮಾರ್ಚ್ 2023

ಅತ್ರಾಡಿ ಅನ್ಸಾರುಲ್ ಮಸಾಕೀನ್ ಯಂಗಮೆನ್ಸ್ ಅಸೋಸಿಯೇಷನ್ ಇದರ ನೂತನ ಅಧ್ಯಕ್ಷ ಹಾಗೂ ಪದಾಧಿಕಾರಿಗಳ ಆಯ್ಕೆ

ಅತ್ರಾಡಿ: ಉಡುಪಿ ಜಿಲ್ಲೆಯ ಕಾಪು ತಾಲೂಕಿನ ಅತ್ರಾಡಿ ಮುಹಿಯುದ್ದೀನ್ ಜುಮಾ ಮಸೀದಿಯ ಅಧೀನದಲ್ಲಿರುವ ಅನ್ಸಾರುಲ್ ಮಸಾಕೀನ್ ಯಂಗಮೆನ್ಸ್ ಅಸೋಸಿಯೇಷನ್ ಇದರ ವಾರ್ಷಿಕ ಮಹಾಸಭೆಯು ಮಾ. 5 ರಂದು ನಡೆಯಿತು.
ಈ ಸಂದರ್ಭದಲ್ಲಿ 2023 – 24ನೇ ಸಾಲಿನ ನೂತನ ಪದಾಧಿಕಾರಿಗಳನ್ನು ಆಯ್ಕೆಮಾಡಲಾಯಿತು.

ಅಧ್ಯಕ್ಷ:ಮೊಹಮ್ಮದ್ ಇರ್ಫಾನ್
ಉಪಾಧ್ಯಕ್ಷ:ಅಬ್ದುಲ್ ತವ್ತಾಬ್
ಕಾರ್ಯದರ್ಶಿ: ಶಂಸುದ್ದೀನ್
ಜೊತೆಕಾರ್ಯದರ್ಶಿ: ಮೊಹಮ್ಮದ್ ವಾಸಿಲ್
ಕೋಶಾಧಿಕಾರಿ: ಅಬೂಬಕ್ಕರ್ ಸಿದ್ದಿಕ್
ಸದಸ್ಯರು:ಇಮ್ರಾನ್ ಕಬ್ಯಾಡಿ , ಸಲೀಮ್ (ಶಾಲಿಮಾರ್), ಅಶ್ರಫ್ ಕಬ್ಯಾಡಿ, ಮೊಹಮ್ಮದ್ ಇಸ್ಮಾಯಿಲ್, ರಶೀದ್, ಮೊಹಮ್ಮದ್ ಶಾಹಿಲ್ ಇವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.