ಡೈಲಿ ವಾರ್ತೆ:03 ಜೂನ್ 2023

✒️ಓಂಕಾರ ಎಸ್. ವಿ. ತಾಳಗುಪ್ಪ

ಒಡಿಶಾದಲ್ಲಿ ಭೀಕರ ರೈಲು ದುರಂತ: ಸಾವಿನ ಸಂಖ್ಯೆ 240ಕ್ಕೆ ಏರಿಕೆ:1000 ಕ್ಕೂ ಹೆಚ್ಚಿನ ಪ್ರಯಾಣಿಕರಿಗೆ ಗಂಭೀರ ಗಾಯ.!(ವಿಡಿಯೋ ವೀಕ್ಷಿಸಿ)

ಒಡಿಸ್ಸಾ ಸರಣಿ ರೈಲ್ವೆ ಅಪಘಾತ ದುರಂತ – 240 ಕ್ಕೂ ಹೆಚ್ಚಿನ ಪ್ರಯಾಣಿಕರು ಸಾವು – 1000 ಕ್ಕೂ ಹೆಚ್ಚಿನ ಪ್ರಯಾಣಿಕರು ಗಂಭೀರ ಗಾಯ – ಸಮರೋಪಾದಿಯಲ್ಲಿ ರಕ್ಷಣೆ ಕಾರ್ಯಾಚರಣೆ – ಸಾಲು ಸಾಲು ಹೆಣಗಳ ರಾಶಿ – ಮೃತರ ಕುಟುಂಬಕ್ಕೆ ರೈಲ್ವೆ ಇಲಾಖೆಯಿಂದ 10 ಲಕ್ಷ & ಪ್ರಧಾನಿ ಪರಿಹಾರ ನಿಧಿಯಿಂದ 2 ಲಕ್ಷ ಪರಿಹಾರ – ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ ಅಪಘಾತ ಸ್ಥಳಕ್ಕೆ ಭೇಟಿ – ಸರಣಿ ರೈಲ್ವೆ ಅಪಘಾತ ತನಿಖೆಗೆ ರೈಲ್ವೆ ಸಚಿವ ಆದೇಶ – ರೈಲ್ವೆ ಅಪಘಾತ ತಡೆಗೆ ” ಕವಚ ” ಅತ್ಯಾಧುನಿಕ ತಂತ್ರಜ್ಞಾನ ವಿಫಲವಾಗಿದ್ದೇಕೆ.