ಡೈಲಿ ವಾರ್ತೆ: 6 ಜುಲೈ 2023

ಸಿ. ಎ. ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ ಶಿವಮೊಗ್ಗದ ಜಿ. ಎಸ್. ನಾಗಾರ್ಜುನ್ ಗುಪ್ತ

ಶಿವಮೊಗ್ಗ: ದಿ ಇನ್‌ಸ್ಟಿಟ್ಯೂಟ್‌ ಆಫ್ ಚಾರ್ಟರ್ಡ್‌ ಅಕೌಂಟೆಂಟ್ಸ್‌ ಆಫ್ ಇಂಡಿಯಾ (ಐಸಿಎಐ) 2023ನೇ ಸಾಲಿನ ಸಿಎ (ಚಾರ್ಟರ್ಡ್‌ ಅಕೌಂಟೆಂಟ್‌) ಫೈನಲ್‌ ಪರೀಕ್ಷೆಯ ಫ‌ಲಿತಾಂಶವನ್ನು ಪ್ರಕಟಿಸಿದ್ದು, ಈ ಪರೀಕ್ಷೆಯಲ್ಲಿ ಜಿ. ಎಸ್. ನಾಗಾರ್ಜುನ್ ಗುಪ್ತ ಅವರು ಉತ್ತೀರ್ಣರಾಗಿದ್ದಾರೆ.

ಈತ ಶಿವಮೊಗ್ಗ ನಿವಾಸಿ ಜಿವಿ ಶ್ರೀಧರ್ ಗುಪ್ತ ಮತ್ತು ಶ್ರೀ ಲಕ್ಷ್ಮಿ ದಂಪತಿಗಳ ಪುತ್ರರಾಗಿದ್ದಾರೆ.