ಡೈಲಿ ವಾರ್ತೆ: 20/09/2023

ಸೆ. 22 ರಂದು ನಡೆಯುವ ಭಾರತ ಯಾತ್ರಾ ಬೆಂಬಲಿಸಿ ನಡೆಯುವ ಬೈಕ್ ರ್‍ಯಾಲಿ ಹಾಗೂ ನೌಕರರ ಜಾಗೃತಿ ಕುರಿತು ಸೆ. 20 ರಂದು ಪೂರ್ವಭಾವಿ ಸಭೆ.

ಲಕ್ಷ್ಮೇಶ್ವರ: ದಿನಾಂಕ 22/ 9/ 2023 ನಡೆಯುವ ಭಾರತ ಯಾತ್ರ ಬೆಂಬಲಿಸಿ ನಡೆಯುವ ಬೈಕ್ ರ್‍ಯಾಲಿ ಹಾಗೂ ನೌಕರರ ಜಾಗೃತಿ ಸಮಾವೇಶ ಕುರಿತು ಚರ್ಚಿಸಲು ಸರ್ಕಾರಿ ಮಾದರಿ ಹೆಣ್ಣು ಮಕ್ಕಳ ಶಾಲೆ ಲಕ್ಷ್ಮೇಶ್ವರ ಶಾಲೆಯಲ್ಲಿ ದಿನಾಂಕ 20/09/2023 ರಂದು ಸಾಯಂಕಾಲ 4:00 ಘಂಟೆಗೆ ಪೂರ್ವಭಾವಿ ಸಭೆ ಇರುವುದರಿಂದ ಈ ಕೆಳಗೆ ಕಾಣಿಸಿದ ಎಲ್ಲಾ ತಾಲೂಕಿನ ಸಂಘಟನೆಯ ಅಧ್ಯಕ್ಷರು/ಕಾರ್ಯದರ್ಶಿಗಳು/ಹಾಗೂ ಸರ್ವ ಪದಾಧಿಕಾರಿಗಳು ಆಗಮಿಸಿ ಉಪಯುಕ್ತ ಸಲಹೆಗಳನ್ನು ನೀಡಬೇಕಾಗಿ ತಮ್ಮಲ್ಲಿ ವಿನಂತಿ

NPS ನೌಕರರಸಂಘ, ಪದವೀಧರ* ಶಿಕ್ಷಕರ ಸಂಘ ಪ್ರೌಢ ಶಾಲಾ ಶಿಕ್ಷಕರ ಸಂಘ,ಮಾಧ್ಯಮಿಕ ಶಾಲಾ ಶಿಕ್ಷಕರ ಸಂಘ, ದೈಹಿಕ ಶಿಕ್ಷಕರ ಸಂಘ, ಬಡ್ತಿ ಮುಖ್ಯೋಪಾಧ್ಯಾಯರ ಸಂಘ, ಎಸ್ಸಿ ಎಸ್ಟಿ ನೌಕರರ ಸಂಘ ವಿಕಲಚೇತನ ನೌಕರ* **ಸಂಘ, ಶಿಕ್ಷಣಾಧಿಕಾರಿಗಳ ಸಂಘ, ಗ್ರಾಮೀಣ* *ಶಿಕ್ಷಕರ ಸಂಘ,* ಕನ್ನಡ ಸಾಹಿತ್ಯ ಪರಿಷತ್ ಲಕ್ಷ್ಮೇಶ್ವರ

ಅಧ್ಯಕ್ಷರು/ಕಾರ್ಯದರ್ಶಿಗಳು/ಹಾಗೂ ಪದಾಧಿಕಾರಿಗಳು
ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಲಕ್ಷ್ಮೇಶ್ವರ*