ಡೈಲಿ ವಾರ್ತೆ:23 ಸೆಪ್ಟೆಂಬರ್ 2023

ವಾಲಿಬಾಲ್ ಪಂದ್ಯಾಟದಲ್ಲಿ ಲಿಬ್ರೋ ಆಟಗಾರನಾಗಿ ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾದ ಉ. ಕ. ಜಿಲ್ಲೆಯ ಅರ್ಮಾನ್ ಶೈಖ್

ಸಿದ್ದಾಪುರ: ವಾಲಿಬಾಲ್ ಪಂದ್ಯಾಟದಲ್ಲಿ ಲಿಬ್ರೋ ಆಟಗಾರನಾಗಿ ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾದ ಉ. ಕ. ಜಿಲ್ಲೆಯ ಸಿದ್ದಾಪುರ ತಾಲೂಕಿನ ನೆಜ್ಜುರು ಗ್ರಾಮದ ಅರ್ಮಾನ್ ಶೈಖ್.

ಅರ್ಮಾನ್ ಶೈಖ್ ಸಾಗರದ ಪ್ರಗತಿ ಶಾಲೆಯಲ್ಲಿ 10ನೇ ತರಗತಿಯ ವಿದ್ಯಾರ್ಥಿಯಾಗಿದ್ದು. ಇವನು ಮೈಸೂರುನಲ್ಲಿ ನಡೆದ ರಾಜ್ಯ ಮಟ್ಟದ ವಾಲಿಬಾಲ್ ಪಂದ್ಯಾಟದಲ್ಲಿ ಪ್ರಥಮ ಸ್ಥಾನವನ್ನು ಪಡೆದಿರುತ್ತಾನೆ. ಅಲ್ಲದೆ ಮುಂದಿನ ದಿನ ಜಮ್ಮು ಕಾಶ್ಮೀರದಲ್ಲಿ ನಡೆಯುವ ವಾಲಿಬಾಲ್ ಪಂದ್ಯಾಟದ ಲಿಬ್ರೋ ಆಟಗಾರನಾಗಿ ಆಯ್ಕೆಯಾಗಿದ್ದಾನೆ.

ಅರ್ಮಾನ್ ಶೈಖ್ ಇವನು ಯಾಸೀನ್ ಸಾಬ್ ಹಾಗೂ ಕೌಶರ್ ಬಾನು ದಂಪತಿಗಳ ಪುತ್ರನಾಗಿದ್ದು.
ಮಗನ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.