ಡೈಲಿ ವಾರ್ತೆ: 14/April/2024

ಕುಂದಾಪುರ: ಮೆಸ್ಕಾಂ ವಿಭಾಗೀಯ ಕಛೇರಿಯಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಜಯಂತಿ ಆಚರಣೆ.!

ಕುಂದಾಪುರ: ಮೆಸ್ಕಾಂ ಕುಂದಾಪುರ ವಿಭಾಗೀಯ ಕಛೇರಿಯಲ್ಲಿ ಡಾ. ಬಿ.ಆರ್. ಅಂಬೇಡ್ಕರ್  ಜಯಂತಿಯನ್ನು ವಿಭಾಗೀಯ ಕಚೇರಿ  ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳ ಕಲ್ಯಾಣ ಸಂಸ್ಥೆ ಕುಂದಾಪುರ ವಿಭಾಗೀಯ ಸಮಿತಿ ಕುಂದಾಪುರವರ ಸಹಭಾಗಿತ್ವದಲ್ಲಿ ಆಚರಿಸಲಾಯಿತು.

ಈ ಸಂದರ್ಭದಲ್ಲಿ ಗುರುಪ್ರಸಾದ್ ಕಾ.ನಿ. ಇಂ (ವಿ) ಮೆಸ್ಕಾಂ ಕುಂದಾಪುರ, ಶಿವಕುಮಾರ ಪೂಜಾರಿ ಲೆಕ್ಕ ಅಧಿಕಾರಿ ಕುಂದಾಪುರ,  ನರಸಿಂಹ. ಅಧ್ಯಕ್ಷರು ಪ. ಜಾ ಮತ್ತು ಪ.ವರ್ಗಗಳ ಕಲ್ಯಾಣ ಸಂಸ್ಥೆ,ಉಮೇಶ್ ಉಪಾಧ್ಯಕ್ಷರು ಪ. ಜಾ. ಮತ್ತು ಪ. ವರ್ಗಗಳ ಕಲ್ಯಾಣ ಸಂಸ್ಥೆ, ಮಹೇಶ್ ಕಾರ್ಯದರ್ಶಿಗಳು ಪ. ಜಾ. ಮತ್ತು ಪ. ವರ್ಗಗಳ ಕಲ್ಯಾಣ ಸಂಸ್ಥೆ, ಶ್ರೀಕಾಂತ್ ಖಜಾಂಚಿ ಪ. ಜಾ. ಮತ್ತು ಪ. ವರ್ಗಗಳ ಕಲ್ಯಾಣ ಸಂಸ್ಥೆ, ದಿನೇಶ್ ಪುತ್ರನ್ ವಿಠಲವಾಡಿ ಅಧ್ಯಕ್ಷರು ಪ್ರಾಥಮಿಕ ಸಮಿತಿ ಕೋಟ, ಕುಂದಾಪುರ ವಿಭಾಗೀಯ ಕಚೇರಿ  ಲಕ್ಷ್ಮಿಕಾಂತ, ವಿದ್ಯಾ,ವಸಂತಿ, ಜೂಲಿಯನ್, ಸುವರ್ಣ ಎನ್,ರಜಿನಿ,ವೀಣಾ ಶೇಟ್, ಸಂಪ, ಸಿದ್ದಾರೂಡ ಉಳ್ಳಾಗಡ್ಡಿ JLM,ಸಂಜೀವ ಮಾಪಕ ಓದುಗ
ಹಾಗೂ ಪ. ಜಾ. ಮತ್ತು ಪ. ವರ್ಗಗಳ ಕಲ್ಯಾಣ ಸಂಸ್ಥೆಯ ಸರ್ವ ಸದಸ್ಯರು,ನೌಕರರು ಉಪಸ್ಥಿತರಿದ್ದರು.