ಡೈಲಿ ವಾರ್ತೆ: 24/ಜುಲೈ /2024

ಬಂಟ್ವಾಳ ತಾಲೂಕಿನ ಬಿಜೆಪಿಯ ಅಲ್ಪಸಂಖ್ಯಾತರ ಮೂರ್ಛೆದ ಕಾರ್ಯದರ್ಶಿಯಾಗಿ ಖಾಲಿದ್ ನಂದಾವರ ಆಯ್ಕೆ

ಬಂಟ್ವಾಳ: ದ. ಕ. ಜಿಲ್ಲೆಯ ವಕ್ಫ್ ಸದಸ್ಯರು ಹಾಗೂ ಆರ್ ಟಿ ಐ ಕಾರ್ಯಕರ್ತ ಬಿಜೆಪಿಯ ಸಕ್ರಿಯ ಕಾರ್ಯಕರ್ತ ಮತ್ತೆ ಸಮಾಜ ಸೇವೆಯಲ್ಲಿ ತೊಡಗಿರುವ ಖಾಲಿದ್ ನಂದಾವರ ಅವರು ಇದೀಗ ಬಂಟ್ವಾಳ ತಾಲೂಕಿನ ಬಿಜೆಪಿಯ ಅಲ್ಪಸಂಖ್ಯಾತರ ಮೂರ್ಛೆದ ಕಾರ್ಯದರ್ಶಿಯಾಗಿ ಆಯ್ಕೆ ಕೊಂಡಿದ್ದಾರೆ.