ಡೈಲಿ ವಾರ್ತೆ: 04/ಆಗಸ್ಟ್/2024

ಸಾಲಿಗ್ರಾಮ: ಶ್ರೀಮಾರಿಯಮ್ಮ ದೇವಸ್ಥಾನ ಚಿತ್ರಪಾಡಿ ಇದರ ವಿಶೇಷ ಸಭೆ

ಸಾಲಿಗ್ರಾಮ: ಶ್ರೀ ಮಾರಿಯಮ್ಮ ದೇವಸ್ಥಾನ, ಚಿತ್ರಪಾಡಿ-ಸಾಲಿಗ್ರಾಮದಲ್ಲಿ ವಿಶೇಷ ಸಭೆ ನಡೆಯಿತು.

    ಈ ಸಭೆಯ ಅಧ್ಯಕ್ಷತೆ ಯನ್ನು ಗೌರವಾಧ್ಯಕ್ಷರಾದ   ಕೃಷ್ಣ ಮೂರ್ತಿ ಭಟ್ ರವರು ವಹಿಸಿದರು.
   ಸಭೆಯಲ್ಲಿದ್ದ ಕಾರ್ಯಕಾರಿ ಮಂಡಳಿಯ ಸದಸ್ಯರು,ಊರ ಗ್ರಾಮಸ್ಥರ ನಿರ್ಣಯ ದಂತೆ ಮುಂದಿನ  5  ವರ್ಷಕ್ಕೆ ಹೊಸ ಕಾರ್ಯಕಾರಿ ಮಂಡಳಿ ರಚನೆ ಮಾಡಲಾಯಿತು.

ಗೌರವಾಧ್ಯಕ್ಷರು -ಶ್ರೀ ಕೃಷ್ಣ ಮೂರ್ತಿ ಭಟ್,

ಅಧ್ಯಕ್ಷರು – ಆನಂದ ಗಾಣಿಗ
ಕಾರ್ಯದರ್ಶಿ – ನಾಗೇಂದ್ರ ಆಚಾರ್, ಜಡ್ಡಿನ ಮನೆ.
ಕೋಶಾಧಿಕಾರಿ – ಉದಯ ಗಾಣಿಗ
ಜೊತೆ ಕಾರ್ಯದರ್ಶಿ – ಶ್ರೀಧರ ಗಾಣಿಗ

ಕಾರ್ಯಕಾರಿ ಮಂಡಳಿ ಸದಸ್ಯರು :-

ಶೀನಾ ನಾಯರಿ, ಶ್ರೀಭಾಸ್ಕರ ಕುಂದರ್, ರಾಜು ಪೂಜಾರಿ,
ಶಂಕರ ದೇವಾಡಿಗ.

ಸದಸ್ಯರು :-
ಸತೀಶ್ ಗಾಣಿಗ, ರಾಘವೇಂದ್ರ ಆಚಾರ್, ಗಣೇಶ ಗಾಣಿಗ, ಸಂಜೀವ ಆಚಾರ್, ಪ್ರಕಾಶ ಗಾಣಿಗ, ರಮೇಶ ಮರಕಾಲ, ಪದ್ಮ ನಾಭ ಆಚಾರ್, ಸತ್ಯ ನಾರಾಯಣ ಗಾಣಿಗ, ಸಂದೀಪ ಗಾಣಿಗ, ಸುರೇಶ ಗಾಣಿಗ, ದಿನೇಶ ಆಚಾರ್, ರವಿ ಪೂಜಾರಿ, ಪದ್ಮನಾಭ ಕೊಠಾರಿ, ವಿಜೇಂದ್ರ ಕಾಮತ್.

 ಇವರೆಲ್ಲರನ್ನು ಆಡಳಿತ ಮಂಡಳಿಗೆ ಆಯ್ಕೆ ಮಾಡಲಾಯಿತು,
 ದೇವಸ್ಥಾನ ದ ಅರ್ಚಕರಾಗಿ ಸುಧೀರ್ ಐತಾಳ್,    ಈ ಸಭೆ ಯಲ್ಲಿ ಕಾರ್ಯಕಾರಿ ಮಂಡಳಿ ರಚನೆ ಪ್ರಕ್ರಿಯೆ ಯನ್ನು  ಆನಂದ ಗಾಣಿಗ ನೆಡೆಸಿ ಕೊಟ್ಟರು, ನಾಗೇಂದ್ರ ಆಚಾರ್ ನಿರೂಪಿಸಿದರು.