ಡೈಲಿ ವಾರ್ತೆ: 18/OCT/2024

✍️ಓಂಕಾರ ಎಸ್. ವಿ. ತಾಳಗುಪ್ಪ

ಶ್ರೀ ಈಶ್ವರ ಪ್ರಸಾದ್ ಬಿಲ್ಡಿರ್ಸ್ & ಡೆವಲಾಪರ್ಸ್ ಯಿಂದ ಸರ್ಕಾರದ ಭೋಕ್ಕಸಕ್ಕೆ ಮೋಸ: ನ್ಯಾಯಯುತ ತನಿಖೆಗೆ ಶಿವಮೊಗ್ಗಕ್ಕೆ ಜಾರಿ ನಿರ್ದೇಶನಾಲಯ ಅಧಿಕಾರಿಗಳಿಗೆ ರೆಡ್ ಕಾರ್ಪೆಟ್ ಸ್ವಾಗತ

ಶಿವಮೊಗ್ಗ : ಶಿವಮೊಗ್ಗ ಜಿಲ್ಲೆಯ ಅಬ್ಬಲಗೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಶ್ರೀ ಈಶ್ವರ ಪ್ರಸಾದ್ ಬಿಲ್ಡಿರ್ಸ್ & ಡೆವಲಾಪರ್ಸ್ ” ರವರು ಸರ್ಕಾರದ ಭೋಕ್ಕಸಕ್ಕೆ ಸುಮಾರು 72 ಲಕ್ಷಕ್ಕೂ ಮಿಕ್ಕಿದ ರಾಜಧನವನ್ನೂ ಕಟ್ಟದೇ ಮೋಸ ಮಾಡಿರುವ ಬಗ್ಗೆ ನಿಯೋಜಿತ ಅಧಿಕಾರಿ ವರದಿ ಹಿನ್ನಲೆ, ಮೇಲ್ನೋಟಕ್ಕೆ ಕಂಡು ಬರುತ್ತಿದ್ದೂ, “ಶ್ರೀ ಈಶ್ವರ ಬಿಲ್ಡಿರ್ಸ್ & ಡೆವೆಲಾಪರ್ಸ ” ರವರು ಇನ್ನಷ್ಟು ಹೆಚ್ಚಿನ ಅಕ್ರಮಗಳು ನೆಡೆದಿರುವ ಸಾಧ್ಯತೆಗಳ ವಿರುದ್ಧ ಜಾರಿ ನಿರ್ದೇಶನಾಲಯ ಸಂಸ್ಥೆಯ ಅಧಿಕಾರಿಗಳು ನ್ಯಾಯಯುತ ತನಿಖೆಯತ್ತ ತೀವ್ರ ಒತ್ತಡ ಸಾಮಾಜಿಕ ಜಾಲತಾಣಗಳಲ್ಲಿ ನೆಟ್ಟಿಗರು, ಪ್ರಜ್ಞಾವಂತರು ಸಾಮಾಜಿಕ ಜಾಲತಾಣಗಳಲ್ಲಿ ಮನವಿ ಸಹಿತ ದೂರು ಸಲ್ಲಿಸುತ್ತಿರುವುದು ಬೆಳಕಿಗೆ ಬಂದಿದೆ