ಡೈಲಿ ವಾರ್ತೆ:23 ಜುಲೈ 2023

ಕರ್ನಾಟಕ ರಾಜ್ಯ ನಾಯರಿ ಸಮಾಜ ಸುಧಾರಕ ಸಂಘ( ರಿ )ಬ್ರಹ್ಮಾವರ ಇದರ ವತಿಯಿಂದ 2023 – 24ನೇ ಸಾಲಿನ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನಕ್ಕೆ ಅರ್ಜಿ ಆಹ್ವಾನ

ಬ್ರಹ್ಮಾವರ: ಕರ್ನಾಟಕ ರಾಜ್ಯ ನಾಯರಿ ಸಮಾಜ ಸುಧಾರಕ ಸಂಘ( ರಿ )ಇದರ ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ 2023 – 24ನೇ ಸಾಲಿನ ನಾಯಿರಿ ಸಮಾಜದ ಎಸ್ಎಸ್ಎಲ್ ಸಿ ಹಾಗೂ ಪಿಯುಸಿ ವಿದ್ಯಾರ್ಥಿಗಳಿಗೆ ಸಂಘದಿಂದ ವಿದ್ಯಾರ್ಥಿವೇತನಕ್ಕೆ ಅರ್ಜಿ ಆಹ್ವಾನಿಸಲಾಗಿದೆ.

ಅರ್ಜಿಗಳನ್ನು ಸಂಘದ ಕಾರ್ಯದರ್ಶಿ ಅಥವಾ ಅಧ್ಯಕ್ಷರಿಂದ ಪಡೆಯಬಹುದು. 2023ರ ಉತ್ತೀರ್ಣರಾದ ಅಂಕಪಟ್ಟಿ ದಾಖಲೆಯೊಂದಿಗೆ ಮುಂದಿನ ತರಗತಿಗೆ ಸೇರ್ಪಡೆಯಾದ ದಾಖಲಾತಿಯ ಪ್ರತಿಯನ್ನು ಮೇಲೆ ಕಾಣಿಸಿದ ವಿಳಾಸ ಅಥವಾ ಕಾರ್ಯದರ್ಶಿಯವರಿಗೆ ತಲುಪಿಸಿಬೇಕು.

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 30.8 2023 ಕೊನೆಯ ದಿನಾಂಕ ವಾಗಿರುತ್ತದೆ. ಹೆಚ್ಚಿನ ವಿವರಗಳಿಗಾಗಿ 9482065926. ಕಾರ್ಯದರ್ಶಿ .9448462919 ಅಧ್ಯಕ್ಷರು.

ಪ್ರತಿವರ್ಷದಂತೆ ವಿದ್ಯಾರ್ಥಿ ವೇತನಕ್ಕಾಗಿ ಸಹಾಯಧನ ನೀಡುವ ಸಮಾಜ ಬಾಂಧವರು ಸಂಘದ S/B ಅಕೌಂಟ್ಸ್ ಕೆನರಾ ಬ್ಯಾಂಕ್ ಸಾಲಿಗ್ರಾಮ. A/C No.653101010199 .. IFSC Code. CNRB. 0010131. ಕಳಿಸಲು ಕೋರಲಾಗಿದೆ.