ಡೈಲಿ ವಾರ್ತೆ: 31 ಜುಲೈ 2023

✒️ಓಂಕಾರ ಎಸ್. ವಿ. ತಾಳಗುಪ್ಪ

KSRTC ಬಸ್ ಚಾಲಕನ ಸಮಯಪ್ರೆಜ್ಞೆ ತಪ್ಪಿದ ಬಾರಿ ದುರಂತ: ಅತೀ ವೇಗ ಅಜಾಗರೂಕತೆಯಿಂದ ಬಂದ ಕಾರುನ್ನು ಅಪಘಾತದಿಂದ ತಪ್ಪಿಸಲು ಹೊಂಡಕ್ಕೆ ಬಿದ್ದ ಬಸ್

ತಾಳಗುಪ್ಪ :ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕು ತಾಳಗುಪ್ಪ ಬಳಿ ಬಲೇಗಾರು ಬಳಿ ಅತೀ ವೇಗ ಹಾಗೂ ಅಜಾಗರುಕತೆಯಿಂದ ಕಾರು ಬರುತ್ತಿರುವುದನ್ನು ಗಮನಿಸಿದ KSRTC ಬಸ್ ಚಾಲಕನ ಸಮಯಪ್ರೆಜ್ಞೆಯಿಂದ ಕಾರು ಹಾಗೂ ಪ್ರಯಾಣಿಕರ ಸುರಕ್ಷತೆ ದೃಷ್ಟಿಯಿಂದ ತಾನು ರಸ್ತೆ ಬದಿಗೆ ತನ್ನ KSRTC ಬಸ್ ಚಲಾಯಿಸಿ ಹೊಂಡಕ್ಕೆ ಬಸ್ ಜಾರಿದ್ದು, ಕಾರಿನ ಪ್ರಯಾಣಿಕರು ಹಾಗೂ KSRTC ಬಸ್ಸಿನ ಪ್ರಯಾಣಿಕರು ಸುರಕ್ಷಿತವಾಗಿದ್ದೂ, KSRTC ಬಸ್ ಚಾಲಕನ ಬಸ್ ಚಲಾವಣೆಗೆ ಪ್ರಯಾಣಿಕರು ಹಾಗೂ ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಛಾಯಾಚಿತ್ರ ಕೃಪೆ :- ಸಹೋದರ ಪವನ ಮಳವಳ್ಳಿ