ಡೈಲಿ ವಾರ್ತೆ: 25/Mar/2024

ಮಾ. 26 ರಂದು ದ.ಕ. ಲೋಕಸಭಾ ಬಿಜೆಪಿ ಅಭ್ಯರ್ಥಿ ಕ್ಯಾ.ಬ್ರಿಜೇಶ್ ಚೌಟ ಬಂಟ್ವಾಳ ವಿಧಾನಸಭಾ ಕ್ಷೇತ್ರದ ವಿವಿಧೆಡೆಗೆ ಬೇಟಿ.

ಬಂಟ್ವಾಳ : ಲೋಕಸಭಾ ಚುನಾವಣೆ ಪ್ರಚಾರ ಪ್ರಯುಕ್ತ ಬಂಟ್ವಾಳ ಬಿಜೆಪಿ ಅಭ್ಯರ್ಥಿ ಕ್ಯಾ.ಬ್ರಿಜೇಶ್ ಚೌಟ ಅವರು ಮಾ.26 ರಂದು ಬಂಟ್ವಾಳ ವಿಧಾನಸಭಾ ಕ್ಷೇತ್ರದ ವಿವಿಧೆಡೆ ರವರ ಪ್ರವಾಸ ನಡೆಸಲಿದ್ದಾರೆ. .

ಬೆಳಿಗ್ಗೆ 9 ಗಂಟೆಗೆ ಮಾವಿನಕಟ್ಟೆ ಶಿವಾನಂದ ಪೂಜಾರಿ ಯವರ ಮನೆ, 10.30ಕ್ಕೆ ನಾವೂರು ಹಳೆಗೇಟು ಸದಾನಂದ ಗೌಡರ ಮನೆ, 11.30 ಏಡ್ಲ ಪದ್ಮನಾಭ ಕೊಟ್ಟಾರಿ ಯುವರ್ ಮನೆ, 12.30 ಕ್ಕೆ ಕಶೆಕೋಡಿ ಸೂರ್ಯ ನಾರಾಯಣ ಭಟ್ ರವರ ಮನೆ, 3.00 ಗಂಟೆಗೆ ಕೆಲಿಂಜೆ ಶ್ರೀನಿಕೇತನ ಮಂದಿರದ ಬಳಿ, 4.30 ಕ್ಕೆ ಮಂಕುಡೆ ವಿಷ್ಣು ಮೂರ್ತಿ ದೇವಸ್ಥಾನದ ವಠಾರ, 5.30 ಕ್ಕೆ ಬೆಂಜನಪದವು – ಶಾಂತಿಲ ರಾಧಾಕೃಷ್ಣ ತಂತ್ರಿ ಯವರ ಮನೆ 7.00 ಕುಕ್ಕೆ ಅಜ್ಜಿಬೆಟ್ಟು ಶಿಶು ಮಂದಿರದ ಬಳಿ ಚುನಾವಣಾ ಪ್ರಚಾರ ಕಾರ್ಯ ನಡೆಯಲಿದೆ ಎಂದು ಎಂದು ಬಿಜೆಪಿ ಪ್ರಕಟಣೆ ತಿಳಿಸಿದೆ.