ಡೈಲಿ ವಾರ್ತೆ: 22/April/2024

ಕುಂದಾಪುರ ಪಾರಿಜಾತ ಹೋಟೆಲ್ ಮಾಲೀಕ ರಾಮಚಂದ್ರ ಭಟ್ ವಿಧಿವಶ

ಕುಂದಾಪುರ: ಕುಂದಾಪುರ ಮುಖ್ಯ ಪೇಟೆಯ ಹೆಸರಾಂತ ಹೋಟೆಲ್ ಉದ್ಯಮಿ ಪಾರಿಜಾತ ಹೋಟೆಲ್ ಮಾಲೀಕ ರಾಮಚಂದ್ರ ಭಟ್(82) ಇವರು ಸೋಮವಾರ ರಾತ್ರಿ ಹೃದಯಾಘಾತದಿಂದ ಮೃತಪಟ್ಟಿರುತ್ತಾರೆ.
ಮೃತರು ಎರಡು ಹೆಣ್ಣು ಮಕ್ಕಳು ಹಾಗೂ ಒಂದು ಗಂಡು ಮಗ, ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.