ಡೈಲಿ ವಾರ್ತೆ: 03/OCT/2024

ಆರಂಬೋಡಿ ಹೊಕ್ಕಾಡಿಗೋಳಿ ಯಲ್ಲಿ ಈದ್ ಮಿಲಾದ್

ಪ್ರವಾದಿ ಮುಹಮ್ಮದ್ ಸ:ಅ ವಸಲ್ಲಮರ 1499 ನೇ ಜನ್ಮ ದಿನಾಚರಣೆ ಪ್ರಯುಕ್ತ ಹೊಕ್ಕಾಡಿಗೋಳಿ ಮುಹ್ಯುದ್ದೀನ್ ಜುಮಾ ಮಸ್ಜಿದ್ ಹಮ್ಮಿಕೊಂಡ ಮೌಲಿದ್ ಮಜ್ಲಿಸ್ ಹಾಗೂ ಸಿರಾಜುಲ್ ಹುದಾ ಮದರಸ ವಿಧ್ಯಾರ್ಥಿಗಳ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಏಕದಿನ ಮತಪ್ರವಚನ ಅಕ್ಟೋಬರ್ 2 ರಂದು ಮಗ್ರಿಬ್ ನಮಾಜಿನ ಬಳಿಕ ಮಸೀದಿ ಅಧ್ಯಕ್ಷರಾದ ಎಚ್ ಮುಹಮ್ಮದ್ ಇಕ್ಬಾಲ್ ರವರ ಅಧ್ಯಕ್ಷತೆಯಲ್ಲಿ ಜರುಗಿತು ಮಕ್ಕಳ ಕಾರ್ಯಕ್ರಮದ ನಂತರ ಮತ ಪ್ರಭಾಷಣ ಹಾಗೂ ಕೇಂದ್ರ ಜುಮಾ ಮಸ್ಜಿದ್ ಮುಹ್ಯುದ್ದೀನ್ ಜುಮಾ ಮಸ್ಜಿದ್ ಅಂಗರಕರ್ಯ ಖತೀಬರಾದ ಅಸ್ಸಯಿದ್ ಅಕ್ರಂ ಅಲಿ ತಂಙಲ್ ರಹ್ಮಾನಿ ಅಲ್-ಹಾದೀ ಯವರಿಂದ ಭಕ್ತಿ ನಿರ್ಭರವಾದ ದುಆ ಮಾಡಿದರು.


ಮೌಲಿದ್ ಪಾರಾಯಣ ನಡೆಸಿ ಮಗ್ರಿಬ್ ನಮಾಜಿನ ಬಳಿಕ ಮಕ್ಕಳ ಕಾರ್ಯಕ್ರಮ ನಡೆಯಿತು ಮೂಡಬಿದಿರೆ ಟೌನ್ ಜುಮಾ ಮಸ್ಜಿದ್ ಖತೀಬರಾದ ಸಿದ್ದೀಕ್ ದಾರಿಮಿ ಯವರಿಂದ ಪ್ರೌಡೋಜ್ವಲ ಪ್ರಭಾಷಣ ನಡೆದ ಮುಹ್ಯುದ್ದೀನ್ ಜುಮಾ ಮಸ್ಜಿದ್ ಹೊಕ್ಕಾಡಿಗೋಳಿ ಖತೀಬರಾದ ಮುಹಮ್ಮದ್ ನಿಯಾಝ್ ಫೈಝಿ ಕಾರ್ಯಕ್ರಮವನ್ನು ಉದ್ಘಾಟಿಸಿ ಪ್ರಧಾನ ಕಾರ್ಯದರ್ಶಿ H.ಅಲ್ತಾಫ್ ಸ್ವಾಗತಿಸಿದರು ವೇದಿಕೆಯಲ್ಲಿ ಸಿರಾಜುಲ್ ಹುದಾ ಯಂಗ್ ಮೆನ್ಸ್ ಅಧ್ಯಕ್ಷರಾದ ಎಸ್.ಮುಹಮ್ಮದ್ ಹೊಕ್ಕಾಡಿಗೋಳಿ ಕಾರ್ಯದರ್ಶಿ H. ಇಲ್ಲಿಯಸ್ ಮುಹ್ಯುದ್ದೀನ್ ಜುಮಾ ಮಸ್ಜಿದ್ ಗೌರವಾಧ್ಯಕ್ಷರು ಹಾಗೂ ಕೇಂದ್ರ ಜುಮಾ ಮಸ್ಜಿದ್ ಅಂಗರಕರ್ಯ ಇದರ ಅಧ್ಯಕ್ಷರೂ ಆದ ಹಾಜಿ G. M.ನಝೀದ್ದೀನ್ ಹಾಗೂ ಪುಲಾಬೆ ಬದ್ರಿಯಾ ಮದರಸ ಅಧ್ಯಕ್ಷರಾಧ ಹಾಜಿ H.ಆಲಿಯಬ್ಬ ಹಾಗೂ ಸಿರಾಜುಲ್ ಹುದಾ ಮದರಸ ಹೊಕ್ಕಾಡಿಗೋಳಿ ಇದರ ಸದರ್ ಬಶೀರ್ ಜೌಹರಿ ಹೊಕ್ಕಾಡಿ ಮಸೀದಿ ಕಮಿಟಿ ಉಪಾಧ್ಯಕ್ಷರಾದ U. ಅಬ್ಬಾಸ್, H. K. ಶರೀಫ್.ಎಸ್.ಕೆ.ಎಸ್. ಎಸ್. ಎಫ್ ಅಂಗರಕರ್ಯ ಶಾಖೆ ಅಧ್ಯಕ್ಷರಾದ ಮುಸ್ತಫ C.M
ಹಾಗೂ ಅಲ್-ಗೌಸಿಯಾ ಎಂಗ್ ಮೆನ್ಸ್ ಅಧ್ಯಕ್ಷರಾದ ಮುಹಮ್ಮದ್ ಶರೀಫ್ ಕರಿಯದರ್ಶಿ H. ರಿಜ್ವಾನ್ ಹಾಗೂ ಅಂಗರಕರ್ಯ ಅಸಾಸುಲ್ ಇಸ್ಲಾಂ ಮದರಸ ಸದರ್ ಉಸ್ತಾದ್ ಮುಹಮ್ಮದ್ ಶರೀಫ್ ಅಝ್ಹರಿ ಮುಅಲ್ಲಿಂ ಮೂಸ ಮದನಿ ಹೊಕ್ಕಾಡಿ ಮಸೀದಿ ಕಮಿಟಿ ಮಾಜಿ ಅಧ್ಯಕ್ಷರು T. ಇಬ್ರಾಹಿಂ, H. ನಾಸಿರುದೀನ್.ಸಿರಾಜುಲ್ ಹುದಾ ಮದರಸ ಮೆನೆಜಿ ಮೆಂಟ್ ಸದಸ್ಯರು H. K. ಲತೀಫ್, ಹಮೀದ್ ಲಂಡನ್
ಮಾಜಿ ಸದರ್ ಉಸ್ತಾದ್ ತಶ್ರೀಫ್ ಅಝ್ಹರಿ ಹಾಗೂ ಜಮಾಅತ್ ಕಮಿಟಿ ಸದಸ್ಯರು ಸಿರಾಜುಲ್ ಹುದಾ ಯಂಗ್ ಮೆನ್ಸ್ ಸದಸ್ಯರೂ ಹಾಗೂ ಅನೇಕ ಗಣ್ಯರು ಉಪಸ್ಥಿತರಿದ್ದರು
ಮಸ್ಜಿದ್ ಜೊತೆ ಕಾರ್ಯದರ್ಶಿ ಉಮ್ಮರ್ ಫಾರೂಕ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.