ಡೈಲಿ ವಾರ್ತೆ: 05/OCT/2024

ನಾಡೋಜ ಜಿ ಶಂಕರ್ ಅವರ 69ನೇ ಹುಟ್ಟುಹಬ್ಬದ ಪ್ರಯುಕ್ತ ಸಾಲಿಗ್ರಾಮ ಶ್ರೀ ಆಂಜನೇಯ ಸ್ವಾಮಿಗೆ ವಿಶೇಷ ರಂಗಪೂಜೆ ಸೇವೆ ಸಲ್ಲಿಸಿದ ಸಾಮಾಜಿಕ ಕಾರ್ಯಕರ್ತ ರಮೇಶ್ ಮೆಂಡನ್

ಸಾಲಿಗ್ರಾಮ: ನಾಡೋಜ ಜಿ ಶಂಕರ್ ಅವರ 69ನೇ ಹುಟ್ಟುಹಬ್ಬದ ಪ್ರಯುಕ್ತ ಸಾಲಿಗ್ರಾಮ ಶ್ರೀ ಆಂಜನೇಯ ಸ್ವಾಮಿಗೆ ವಿಶೇಷ ರಂಗಪೂಜೆ ಸೇವೆ ಸಲ್ಲಿಸಲಾಯಿತು.

ಧಾರ್ಮಿಕ,ಸಾಮಾಜಿಕ ಶೈಕ್ಷಣಿಕ, ಅರೋಗ್ಯ ವಿಷಯದಲ್ಲಿ ವಿಶೇಷ ಕೊಡುಗೆ ನೀಡಿದ ಜಿ ಶಂಕರ್ ಅವರಿಗೆ ಇನ್ನೂ ಉತ್ತಮ ಅರೋಗ್ಯ ಕೊಟ್ಟು ಮತ್ತಷ್ಟು ಸೇವೆ ನೀಡುವಲ್ಲಿ ಶ್ರೀ ಆಂಜನೇಯ ಸ್ವಾಮಿ ಶಕ್ತಿ ನೀಡಲಿ ಅಂತ, ಶ್ರೀಯುತರಿಗೆ ಪ್ರಸಾದ ನೀಡಿ ಸಾಮಾಜಿಕ ಕಾರ್ಯಕರ್ತರಾದ ರಮೇಶ್ ಮೆಂಡನ್, ಪ್ರವೀಣ್ ಕುಂದರ್, ಲೋಹಿತ್ ಕುಂದರ್, ಶಿವರಾಮ್ ಕಾರ್ಕಡ ಇವರುಗಳು ಪ್ರಾರ್ಥನೆ ಸಲ್ಲಿಸಿದರು.