ಡೈಲಿ ವಾರ್ತೆ: 02/NOV/2025

ಕುಂದಾಪುರ| ಜಾಲತಾಣದಲ್ಲಿ ಛಾಯಾಗ್ರಾಹಕ ವೃತ್ತಿಯ ಬಗ್ಗೆ ಅವಹೇಳನ ರೀತಿಯ ಬರಹ ಪೊಲೀಸ್ ಠಾಣೆಯಲ್ಲಿ ದೂರು ದಾಖಲು

ಕುಂದಾಪುರ: ಛಾಯಾಗ್ರಾಹಕ ವೃತ್ತಿಗೆ ಅವಮಾನವಾಗುವ ರೀತಿಯಲ್ಲಿ ಸಾಮಾಜಿಕ ಜಾಲತಾಣದಲ್ಲಿ ಪೊಸ್ಟ್ ಮಾಡಿರುವ ಹಿನ್ನಲೆಯಲ್ಲಿ skpa ಕುಂದಾಪುರ, ಬೈಂದೂರು ವಲಯದ ವತಿಯಿಂದ ಕುಂದಾಪುರ ಪೋಲಿಸ್ ಠಾಣೆಗೆ ತೆರಳಿ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಆರೋಪಿಯ ವಿರುದ್ದು ದೂರು ದಾಖಲು ಮಾಡಲಾಯಿತು.

ಈ ಸಂಧರ್ಭದಲ್ಲಿ ಬಾಲಕೃಷ್ಣ ಶೆಟ್ಟಿ ಇಡೂರು ಅಧ್ಯಕ್ಷರಾದ, ನಾಗರಾಜ್ ರಾಯಪ್ಪನ ಸಲಹಾ ಸಮಿತಿ ಅಧ್ಯಕ್ಷರು
,ದಿನೇಶ ಗೋಡೆ,ಉದಯ ಪಡಿಯಾರ್,ರಾಜಾ ಮಠದಬೆಟ್ಟು,ದೊಟ್ಟಯ್ಯ ಪೂಜಾರಿ, ಮಾಜಿ ಅಧ್ಯಕ್ಷರುಗಳು,ಪ್ರಧಾನ ಕಾರ್ಯದರ್ಶಿ ಹರೀಶ್ ಪೂಜಾರಿ ಹಂಗಳೂರು,ಚಂದ್ರಕಾಂತ್,ಪ್ರಸಾದ್ ನೇರಳಕಟ್ಟೆ ಉಪಾದ್ಯಕ್ಷರು ಹಾಗೂ ಸಂಘದ ಸದಸ್ಯರು ಉಪಸ್ಥಿತರಿದ್ದರು.