

ಡೈಲಿ ವಾರ್ತೆ: 09/ಮಾರ್ಚ್ /2025


ಕುಂದಾಪುರ| ಟಿಂಬರ್ ರಝಾಕ್ ಸಾಹೇಬ್ ನಿಧನ

ಕುಂದಾಪುರ: ಖ್ಯಾತ ಟಿಂಬರ್ ವ್ಯಾಪಾರಿ, ಕುಂದಾಪುರ ಜಾಮೀಯ ಮಸೀದಿ ಮಾಜಿ ಆಧ್ಯಕ್ಷ, ನಗರದ ವೆಸ್ಟ್ ಬ್ಲಾಕ್ ರಸ್ತೆ ಸಮೀಪದ ನಿವಾಸಿ ಶೇಕ್ ಅಬ್ದುಲ್ ರಝಾಕ್(91) ಅವರು ಅಲ್ಪ ಕಾಲದ ಅಸೌಖ್ಯದಿಂದ ಇಂದು ಆದಿತ್ಯವಾರ ಫೆ. 9ರಂದು ಸ್ವಗ್ರಹದಲ್ಲಿ ನಿಧನ ಹೊಂದಿರುತ್ತಾರೆ.
ಮೃತರು ನಾಲ್ವರು ಗಂಡು ಮಕ್ಕಳನ್ನು ಅಗಲಿರುತ್ತಾರೆ.